ಜನನ- ತುಮಕೂರು ಜಿಲ್ಲೆ,ಕೊರಟಗೆರೆ ತಾಲೂಕಿನ ಕ್ಯಾಶವಾರ.ವ್ಯಾಸಂಗ ಮತ್ತು ಉದ್ಯೋಗ ಎರಡೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ.ಸಾಹಿತ್ಯಾಸಕ್ತಿಯಿಂದ ಮೈಸೂರು ವಿ.ವಿ.ದ ಕನ್ನಡ ಎಂ.ಎ.
ರಾಜ್ಯ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ೨ ವರ್ಷ ಸೂಪರ್ವೈಸರ್ ಹುದ್ದೆ.ಎಚ್.ಎ.ಎಲ್.ಸೇರಿ ೩೬ ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ.ಸೀನಿಯರ್ ಮೇನೇಜರ್ ಆಗಿ ನಿವೃತ್ತಿ.೪ ಬಾರಿ ರಾಜ್ಯಮಟ್ಟದ ಕಥಾಸ್ಪರ್ಧೆಗಳಲ್ಲಿ ಬಹುಮಾನ.ಹಲವು ಪತ್ರಿಕೆಗಳಲ್ಲಿ ಬಿಡಿ ಲೇಖನಗಳು ಪ್ರಕಟ.೨೦೦೧ ರಿಂದ ಈವರೆಗೆ ಕಥೆ,ಪ್ರಬಂಧ,ಕವನ,ಪ್ರವಾಸ,ನಾಟಕ,ವ್ಯಕ್ತಿಚಿತ್ರ,ಚಲನಚಿತ್ರ,ಕೃತಿ ಸಂಪಾದನೆ,ವಿಮರ್ಶೆ,ಅನುವಾದ,ಆತ್ಮ ಕಥನ ಹೀಗೆ ೪೦ ಕೃತಿಗಳ ರಚನೆ. ಎರಡು ಬಾರಿ ಇಂಗ್ಲೆಂಡ್ ಪ್ರವಾಸ.ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,ಸಾಹಿತ್ಯ ರತ್ನ ಪ್ರಶಸ್ತಿ,ಅರವಿಂದ ಜೋಷಿ ಪ್ರಶಸ್ತಿ,ರಾಮ್ ಜಾಧವ್ ಪ್ರಶಸ್ತಿ ಮೂಂತಾದವು.ಹವ್ಯಾಸಗಳು- ನಾಟಕ,ಸಂಗೀತ,ಕ್ರಿಕಟ್,ಪ್ರವಾಸ,ಫೊಟೋಗ್ರಫಿ.
if the data has not been changed, no new rows will appear.
Day | Followers | Gain | % Gain |
---|---|---|---|
August 23, 2023 | 261 | +73 | +38.9% |
October 09, 2022 | 188 | +20 | +12.0% |
August 15, 2022 | 168 | +6 | +3.8% |
July 09, 2022 | 162 | +21 | +14.9% |
June 02, 2022 | 141 | +15 | +12.0% |
April 25, 2022 | 126 | +8 | +6.8% |
March 18, 2022 | 118 | +33 | +38.9% |
January 20, 2022 | 85 | +22 | +35.0% |
December 13, 2021 | 63 | +27 | +75.0% |